×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಪೌರಾಡಳಿತ ಮತ್ತು ಹಜ್ ಸಚಿವ ಜನಾಬ್ ರಹೀಂ ಖಾನ್ ಉಡುಪಿ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ

ಪೌರಾಡಳಿತ ಮತ್ತು ಹಜ್ ಸಚಿವಾರ ಜನಾಬ್ ರಹೀಂ ಖಾನ್ ರವರು ಉಡುಪಿ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಆಗಮಿಸಿದರು ಈ ಸಂಧರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು,ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು,ಮಾಜಿ ಶಾಸಕರಾದ ಗೋಪಾಲ ಪೂಜಾರಿ,ಕೆಪಿಸಿಸಿ ಉಪಾದ್ಯಕ್ಷರಾದ ಎಂ ಎ ಗಪೂರ್,ಮುಖಂಡರಾದ ಕಿಶನ್ ಹೆಗ್ಡೆ,ಪ್ರಸಾದ್ ಕಾಂಚನ್,ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್,ರಮೇಶ್ ಕಾಂಚನ್, ಅಲ್ಪಸಂಖ್ಯಾತರ ಘಟಕದ ಮುಖಂಡರುಗಳಾದ ನಕ್ವಾ ಯಹಿಯ್ಯಾ, ಇಸ್ಮಾಯಿಲ್ ಆತ್ರಾಡಿ,ಫಾರೂಕ್ ಚಂದ್ರನಗರ,ಹಸನ್ ಮುನಿಪುರ,ಹಮೀದ್ ಯೂಸುಪ್,ಆಸೀಪ್ ಮೂಳೂರು,ಹನೀಫ್ ಗುಲ್ವಾಡಿ,ಹಬೀಬ್ ಅಲಿ,ಹಮ್ಮದ್ ಉಡುಪಿ,ತಸ್ನೀನ್ ಅರಾ,ರಮೀಝ್ ಹುಸೈನ್,ನಿಯಾಝ್ ಪಡುಬಿದ್ರಿ,ಪ್ರಶಾಂತ್ ಜತ್ತನ್ನ,ನಯೀಮ್ ಕಟಪಾಡಿ,

, ಹಲವಾರು ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.



Leave a Reply

Your email address will not be published. Required fields are marked *