
ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿಯವರು ಮಾತಾಡಿ ಸಂದ್ಯಾ ಸುರಕ್ಷಾ ಮತ್ತು ಅಂಗವಿಕಲ ವೇತನ ಮಹಸ್ವಿನಿ ಯೋಜನೆ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಡೈವರ್ಸ್ ಅದ ಮಹಿಳೆಯರಿಗೆ ಮಾಶಾಸನ ಕ್ಕೆ ಅರ್ಹತೆ ಪಡೆದಿರುತಾರೆ ಮರಣ ಹೊಂದಿದ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ವಂಶ ವೃಕ್ಷ 30 ದಿನದ ನಿರೀಕ್ಷಣ ಅವಧಿಯಲ್ಲಿ ಯಾವುದೇ ತಕರಾರು ಇಲ್ಲದಿದಲ್ಲಿ ನೇರವಾಗಿ ಖಾತೆಯನ್ನು ಅವರ ಹೆಸರಿಗೆ ವರ್ಗಹಿಸಲಾಗುದು ಚುನಾವಣೆ ಅಯೋಗುವು 6ಬಿ ಫಾರಂ ತಂದಿದ್ದು ಅದರಲ್ಲಿ ತಮ್ಮ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಲಾಗುತದೆ ಮೊಬೈಲ್ ನಲ್ಲಿ V H ಆಪ್ ಡೌನ್ಲೋಡ್ ಮಾಡಿ ತಮ್ಮ ಗುರುತಿನ ಚೀಟಿಯನ್ನು ಆಧಾರ್ ನಲ್ಲಿ ಜೋಡಣೆ ಮಾಡಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ರವಿ ಶಂಕರ್ ಕಂದಾಯ ಪರಿವೀಕ್ಷಕರು ಸುಧೀರ್ ತಾಲೂಕು ಪಂಚಾಯತ್ ಮಾಜಿ ಸದಸ್ಯರು ಕಸ್ತೂರಿ ಯು ಪಿ ಡಿ ಓ ಸತೀಶ್ ಮುಂತಾದವರು ಉಪಸ್ಥಿತರಿದ್ದರು
video link

