
ನೂತನ ಕರ್ನಾಟಕ ಸರಕಾರದ ಮುಖ್ಯಮಂತ್ರಿಯಾಗಿ ಶ್ರೀಯುತ ಸಿದ್ಧ ರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಶ್ರೀಯುತ ಡಿ.ಕೆ.ಶಿವಕುಮಾರ್ ರವರು ಪ್ರಮಾಣವನ ಸ್ವೀಕರಿಸಲಿರುವ ಕಾರ್ಯಕ್ರಮವು ಕಾಪು ಪೇಟೆಯಲ್ಲಿ ಎಲ್.ಇ.ಡಿ. ಪರದೆಯ ಮುಖಾಂತರ ನೇರ ವೀಕ್ಷಣೆ’ ಕಾರ್ಯಕ್ರಮ ,ನಡೆಯಿತು ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದಶಿಗಳದ ಸುನಿಲ್ ಡಿ ಬಂಗೇರ, ಆಮೀರ್, ದಿನೇಶ್ ಕೋಟ್ಯಾನ್ ,ಕಿಶೋರ್ ಕುಮಾರ್ ಎರ್ಮಾಳ್ ರತನ್ ಶೆಟ್ಟಿ ಮಹಿಳ ಕಾಂಗ್ರೆಸ್ ಅಧ್ಯಕ್ಷ ಶಾಂತಾ ಲತಾ ಶೆಟ್ಟಿ, ಶರ್ಫುಧ್ಧೀನ್ ಶೇಖ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ , ಯುವ ಕಾಂಗ್ರೆಸ್ ರಮೀಝ್ ಹುಸೈನ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಗಳಾದ, ಸುದೀರ್ ಕರ್ಕರ, ಕರುಣಾಕರ ಪೂಜಾರಿ ಮೇಲ್ವಿನ್ ಡಿಸೋಜ, ದೀಪಕ್ ಕುಮಾರ್ ಎರ್ಮಾಳ್, ಆಸೀಫ್ ಹನ್ನನ್ ಪ್ರಭಾಕರ್ ಪೂಜಾರಿ, ಹಾಗು ಸತೀಶ್ ಚಂದ್ರ, , ಅಶ್ವಿನಿ ,ಜಹೀರ್ ಅಹಮದ್.,ಶೇಖಬ್ಬ ಉಚ್ಚಿಲ ಮುಂತಾದವರು ಉಪಸ್ಥಿತರಿದ್ದರು

