
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಸಾಧಕರಿಗೆ ಗೌರವ ಬೆಂಗಳೂರು : ಅರವತ್ತೇಳನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ.
1.ಸಂಕೀರ್ಣ ಕ್ಷೇತ್ರ
ಸುಬ್ಬರಾಮ ಶೆಟ್ಟಿ-ಬೆಂಗಳೂರು
ವಿದ್ವಾನ್ ಗೋಪಾಲ ಕೃಷ್ಣಶರ್ಮ-ಬೆಂಗಳೂರು
ಶ್ರೀಮತಿ ಸೋಲಿಗರ ಮಾದಮ್ಮ-ಚಾಮರಾಜನಗರ
ಸೈನಿಕ ಕ್ಷೇತ್ರ
ಸುಬೇದಾರ್ ಬಿಕೆ ಕುಮಾರಸ್ವಾಮಿ- ಬೆಂಗಳೂರು
ಪತ್ರಿಕೋದ್ಯಮ
ಎಚ್ ಆರ್ ಶ್ರೀಶಾ -ಬೆಂಗಳೂರು
ಜಿ ಎಂ ಶಿರಹಟ್ಟಿ-ಗದಗ
ವಿಜ್ಞಾನ ತಂತ್ರಜ್ಞಾನ ಕ್ಷೇತ್ರ
ಕೆ ಶಿವನ್- ಬೆಂಗಳೂರು
ಡಾ. ಡಿ ಆರ್ ಬಳುರಾಗಿ- ರಾಯಚೂರು
ಕೃಷಿ ಕ್ಷೇತ್ರ
ಗಣೇಶ್ ತಿಮ್ಮಯ್ಯ-ಕೊಡಗು
ಚಂದ್ರಶೇಖರ್ ನಾರಾಯಣಪುರ- ಚಿಕ್ಕಮಂಗಳೂರು
ಪರಿಸರ ಕ್ಷೇತ್ರ
ಸಾಲುಮರದ ನಿಂಗಣ್ಣ –
ಪೌರ ಕಾರ್ಮಿಕ ಕ್ಷೇತ್ರ
ಮಲ್ಲಮ್ಮ ಹೂವಿನಹಡಗಲಿ- ವಿಜಯನಗರ
ಆಡಳಿತ ಕ್ಷೇತ್ರ
ಡಾಕ್ಟರ್ ಎಲ್ ಎಚ್ ಮಂಜುನಾಥ್- ಶಿವಮೊಗ್ಗ
ಮದನ್ ಗೋಪಾಲ್- ಬೆಂಗಳೂರು
ಹೊರನಾಡು ಕ್ಷೇತ್ರ
ಶ್ರೀದೇವಿದಾಸ ಶೆಟ್ಟಿ, ಮುಂಬೈ
ಅರವಿಂದ ಪಾಟೀಲ್ ಹೊರನಾಡು ಕೃಷ್ಣಮೂರ್ತಿ ಮಾಂಜಾ –
ಹೊರ ದೇಶ ಕ್ಷೇತ್ರ
ಶ್ರೀ ರಾಜಕುಮಾರ್- ಗಲ್ಫ್ ರಾಷ್ಟ್ರ
ವೈದ್ಯಕೀಯ ಕ್ಷೇತ್ರ
ಡಾ. ಎಚ್ ಎಸ್ ಮೋಹನ್ -ಶಿವಮೊಗ್ಗ
ಡಾ. ಬಸವಂತಪ್ಪ -ದಾವಣಗೆರೆ
ಸಮಾಜ ಸೇವೆಕ್ಷೇತ್ರ
ರವಿ ಶೆಟ್ಟಿ- ದಕ್ಷಿಣ ಕನ್ನಡ
ಸಿ ಕರಿಯಪ್ಪ -ಬೆಂಗಳೂರು ಗ್ರಾಮಾಂತರ
ಎಂ ಎಸ್ ಕೋರಿ ಶೆಟ್ಟರ್- ಹಾವೇರಿ
ಡಿ ಮಾದೇಗೌಡ –
ಬಲಬೀರ್ ಸಿಂಗ್- ಬೀದರ್
ವಾಣಿಜ್ಯೋದ್ಯಮ ಕ್ಷೇತ್ರ
ಬಿ ವಿ ನಾಯ್ಡು – ಬೆಂಗಳೂರು
ಜಯರಾಮ್ ಬನಾನ್- ಉಡುಪಿ
ಜಿ ಶ್ರೀನಿವಾಸ್ – ಕೋಲಾರ
ರಂಗಭೂಮಿ ಕ್ಷೇತ್ರ
ತಿಪ್ಪಣ್ಣ ಹೆಳವರ್- ಯಾದಗಿರಿ
ಲಲಿತಾಬಾಯಿ ಚೆನ್ನ ದಾಸರ್- ವಿಜಯಪುರ
ಗುರು ನಾಥ್ ಹೂಗಾರ್ -ಕಲ್ಬುರ್ಗಿ
ಪ್ರಭಾಕರ್ ಜೋಶಿ –
ಶ್ರೀಶೈಲ ಹುದ್ದಾರ್- ಹಾವೇರಿ
ಸಂಗೀತ ಕ್ಷೇತ್ರ
ನಾರಾಯಣ ಎಂ -ದಕ್ಷಿಣ ಕನ್ನಡ
ಅನಂತ್ ಆಚಾರ್ಯ – ಧಾರವಾಡ
ಅಂಜಿನಪ್ಪ ಸತ್ಪಾಡಿ- ಚಿಕ್ಕಬಳ್ಳಾಪುರ
ಅನಂತ ಕುಲಕರ್ಣಿ- ಬಾಗಲಕೋಟೆ
ಜಾನಪದ ಕ್ಷೇತ್ರ
ಸಹಮದೇವಪ್ಪ -ಉತ್ತರ ಕನ್ನಡ
ಗುಡ್ಡ ಪಾಣಾರ ದೈವ ನರ್ತಕ- ಉಡುಪಿ
ಕಮಲಮ್ಮ ಸೂಲಗಿತ್ತಿ-ರಾಯಚೂರು
ಸಾವಿತ್ರಿ ಪೂಜಾರ್ – ಧಾರವಾಡ
ರಾಚಯ್ಯ ಸಾಲಿಮಟ್ – ಬಾಗಲಕೋಟ
ಶ್ರೀ ಮಹೇಶ್ವರ ಗೌಡ – ಹಾವೇರಿ
ಶಿಲ್ಪಕಲೆಕ್ಷೇತ್ರ
ಪರಶುರಾಮ್ ಪವಾರ್ – ಬಾಗಲಕೋಟೆ
ಹನುಮಂತಪ್ಪ ಬಾಳಪ್ಪ ಹುಕ್ಕೇರಿ- ಬೆಳಗಾವಿ
ಚಿತ್ರಕಲೆ ಕ್ಷೇತ್ರ
ಸಣ್ಣ ರಂಗಪ್ಪ ಚಿತ್ರಕಾರ್- ಕೊಪ್ಪಳ
ಚಲನಚಿತ್ರ ಕ್ಷೇತ್ರ
ದತ್ತಣ್ಣ- ಚಿತ್ರದುರ್ಗ
ಅವಿನಾಶ್- ಬೆಂಗಳೂರು
ಕಿರುತೆರೆ
ಸಿಹಿಕಹಿ ಚಂದ್ರು- ಬೆಂಗಳೂರು
ಯಕ್ಷಗಾನ ಕ್ಷೇತ್ರ
ಎಂ ಎ ನಾಯಕ್- ಉಡುಪಿ
ಸುಬ್ರಹ್ಮಣ್ಯ ಧಾರೇಶ್ವರ- ಉತ್ತರ ಕನ್ನಡ
ಸರಪಾಡಿ ಅಶೋಕ್ ಶೆಟ್ಟಿ – ದಕ್ಷಿಣ ಕನ್ನಡ
ಬಯಲಾಟ ಕ್ಷೇತ್ರ
ಅಡವಯ್ಯಚಾ ಹಿರೇಮಠ- ಧಾರವಾಡ
ಶಂಕರಪ್ಪ ಮಲ್ಲಪ್ಪ ಹೊರಪೇಟೆ- ಕೊಪ್ಪಳ
ಪಾಂಡುರಂಗಪ್ಪ- ಬಳ್ಳಾರಿ
ಸಾಹಿತ್ಯ ಕ್ಷೇತ್ರ
ಶಂಕರ ಚಚಡಿ – ಬೆಳಗಾವಿ
ಪ್ರೊ. ಕೃಷ್ಣೇಗೌಡ – ಮೈಸೂರು
ಅಶೋಕ್ ಬಾಬು ನೀಲಗರ್- ಬೆಳಗಾವಿ
ಪ್ರೊ. ಅ.ರಾ ಮಿತ್ರ- ಹಾಸನ
ರಾಮಕೃಷ್ಣ ಮರಾಠಿ –
ಶಿಕ್ಷಣ ಕ್ಷೇತ್ರ
ಕೋಟಿ ರಂಗಪ್ಪ – ತುಮಕೂರು
ಡಾ. ಎಂಜಿ ನಾಗರಾಜ್ ಬೆಂಗಳೂರು
ಕ್ರೀಡಾ ಕ್ಷೇತ್ರ
ದತ್ತಾತ್ರೇಯ ಗೋವಿಂದ ಕುಲಕರ್ಣಿ- ಧಾರವಾಡ
ರಾಘವೇಂದ್ರ ಅಣ್ಣೇಕರ್- ಬೆಳಗಾವಿ
ನ್ಯಾಯಾಂಗ ಕ್ಷೇತ್ರ
ವೆಂಕಟಚಲಪತಿ- ಬೆಂಗಳೂರು
ನಂಜುಂಡ ರೆಡ್ಡಿ-ಬೆಂಗಳೂರು
ನೃತ್ಯ ಕ್ಷೇತ್ರ
ಕಮಲಾಕ್ಷಾಚಾರ್ಯ- ದಕ್ಷಿಣ ಕನ್ನಡ

