ದೇಶ ನನಗಾಗಿ ಏನು ಮಾಡಿದೆ ಏನ್ನುವದಕ್ಕಿಂತ,ದೇಶಕ್ಕೆ ನಾನು ಏನು ಮಾಡಿದೆ ಎನ್ನುವುದು ಮುಖ್ಯ ಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ. ಸಂವಿಧಾನದ ಸದಾಶಯಗಳನ್ನು ಪಾಲಿಸುವ ಜೊತೆಗೆ ಭಾರತದ ಏಕತೆ, ವೈವಿಧ್ಯತೆ, ಅನನ್ಯತೆಗಳನ್ನು ಎತ್ತಿಹಿಡಿಯೋಣ ಹಾಗೂ ಈ ವಿಶೇಷ ದಿನದಂದು ನಮ್ಮತನ, ನಮ್ಮ ಪರಂಪರೆ, ನಮ್ಮ ನೆಲದ ಸಿರಿಯನ್ನು ಸಂರಕ್ಷಿಸಲು ಮತ್ತು ಉತ್ಕೃಷ್ಟಗೊಳಿಸಲು ಅನುದಿನವೂ ಶ್ರಮಿಸುತ್ತೇವೆ ಎಂದು ನಮ್ಮ ತಾಯಿನೆಲಕ್ಕೆ ಪ್ರಮಾಣ ಮಾಡೋಣ ನಾಡಿನ ಸಮಸ್ತ ದೇಶವಾಸಿಗಳಿಗೆ 76ನೇ ಗಣರಾಜ್ಯೋತ್ಸವ ಶುಭಹಾರೈಸಿದರು

