ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರವರ ಧರ್ಮಪತ್ನಿ ಮೀನಾಕ್ಷಿ ಅಶೋಕ್ ರವರು ಶನಿವಾರ ಸಂಜೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ಮೊಗವೀರ ಮಹಾಜನ ಸಂಘ ದ ಪ್ರಧಾನ ಕಾರ್ಯದರ್ಶಿ, ಶರಣ್ ಕುಮಾರ್ ಮಟ್ಟು, ದಿನೇಶ್ ಎರ್ಮಾಳು, ಮೊಗವೀರ ಮಹಾಜನ ಮಹಿಳಾ ಸಭಾ ಅಧ್ಯಕ್ಷೆ ಕವಿತಾ ಶರತ್, ಪೂರ್ಣಿಮಾ ಚಂದ್ರಶೇಖರ್, ಆರತಿ ಮನೋಜ್, ಭಾರತಿ ಕೇಶವ್ ಉಪಸ್ಥಿತರಿದ್ದರು.

