Site icon ಉಡುಪಿ ನ್ಯೂಸ್ ಪ್ಲಸ್

ತುಳುನಾಡ ಮಾಣಿಕ್ಯ ಪ್ರಸಿದ್ಧ ಕಲಾವಿದ ಅರವಿಂದ್ ಬೋಳಾರ್ ರವರಿಗೆ ರಸ್ತೆ ಅಪಘಾತ

ಮಂಗಳೂರು: ತುಳು ರಂಗಭೂಮಿ ಹಾಗೂ‌ ಚಿತ್ರ ನಟ ಅರವಿಂದ್ ಬೋಳಾರ್ ರವರ ವಾಹನ ಅಪಘಾತಕ್ಕೊಳಗಾದ ಘಟನೆ ಮಂಗಳೂರಿನ ಪಂಪ್ ವೆಲ್ ಬಳಿ ನಡೆದಿದೆ.ಅರವಿಂದ್ ಬೋಳಾರ್ ರವರು ಪಂಪ್ ವೆಲ್‌ ಬಳಿ ತಮ್ಮ ಆಕ್ಟಿವಾ ಹೊಂಡಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ,ಚಿಕಿತ್ಸೆಗಾಗಿ ಎನೆಪೋಯಾ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಆಪರೇಷನ್ ನಡೆಸುವ ಸಾಧ್ಯತೆ ಇವೆ ಎಂಬ ಮಾಹಿತಿ ಲಭ್ಯವಾಗಿದೆ.

Exit mobile version