Site icon ಉಡುಪಿ ನ್ಯೂಸ್ ಪ್ಲಸ್

ಬೆಳ್ಳೆ ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ನಿರಂಜನ್ ರಾವ್ ಬೆಳ್ಳೆ ಆಯ್ಕೆ

ಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ನಿರಂಜನ್ ರಾವ್ ಬೆಳ್ಳೆ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಸುಬ್ರಹ್ಮಣ್ಯ ಭಟ್ ಬೆಳ್ಳೆ(ಅರ್ಚಕ/ಪ್ರಧಾನ ಅರ್ಚಕ), ಕೃಷ್ಣ (ಪ.ಜಾತಿ/ಪಂಗಡ), ಸುನಿತಾ ನಾಯಕ್ ,ಸುಜಾತ ಸುವರ್ಣ (ಮಹಿಳೆ) ರವೀಂದ್ರ ಕೋಟ್ಯಾನ್, ಹೆಚ್. ಸುಧಾಕರ್ ಅಮೀನ್, ನಿರಂಜನ್ ಬೆಳ್ಳೆ , ಕರುಣಾಕರ ಶೆಟ್ಟಿ, ರಾಜು ಶೆಟ್ಟಿ (ಸಾಮಾನ್ಯ) ಆಯ್ಕೆಯಾಗಿದ್ದಾರೆ. ಆಡಳಿತಾಧಿಕಾರಿ‌ ಪ್ರದೀಪ್ ಶುಕ್ರವಾರ ನೂತನ ಆಡಳಿತ‌ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡ ಬೆಳ್ಳೆ ಶಿವಾಜಿ ಎಸ್ ಸುವರ್ಣ ಉಪಸ್ಥಿತರಿದ್ದರು.

Exit mobile version